ಮಡಿಕೇರಿ, ಜೂ. 28: ಹಿರಿಯ ನಾಗರಿಕ ವೇದಿಕೆಗೆ ಚುನಾಯಿತರಾದ ಹೊಸ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎ.ತಿಮ್ಮಯ್ಯ ಕೊಂಗಂಡ, ಉಪಾಧ್ಯಕ್ಷರಾಗಿ ಡಿ.ಸಿ.ಲೀಲಾವತಿ, ಕಾರ್ಯದರ್ಶಿಯಾಗಿ ಪಿಎಸ್.ಅರವಿಂದ, ಖಜಾಂಜಿಯಾಗಿ ಎಂ.ಎಂ.ಸುಮತಿ, ಹಾಗೂ ಆಡಳಿತ ಮಂಡಳಿಯಲ್ಲಿ ಬಿ.ಬಿ.ಮಾದಮಯ್ಯ, ಬಿ.ಎಸ್.ಚೆಂಗಪ್ಪ, ಕೆ.ಎ.ಕಾರ್ಯಪ್ಪ, ಮಾಸ್ಕರೆನಸ್, ಪಿ.ಪಿ.ಸೋಮಣ್ಣ ಶೋಭಾ ಸುಬ್ಬಯ್ಯ, ನಾಗೇಶ್ ಕಾಲೂರು ಹಾಗೂ ಸಲಹಾ ಸಮಿತಿಯಲ್ಲಿ ಸಿಎಂ.ಮಾದಪ್ಪ, ಕೆ.ಕೆ.ತಿಮ್ಮಯ್ಯ, ಬಿ.ಎಸ್.ಮುತ್ತಪ್ಪ ಹಾಗೂ ಜಿ.ಟಿ.ರಾಘವೇಂದ್ರ ಅವರುಗಳು ಆಯ್ಕೆಯಾಗಿದ್ದಾರೆ.