ಗೋಣಿಕೊಪ್ಪ ವರದಿ, ಜೂ. 29 : ಅಮ್ಮತ್ತಿ-ವೀರಾಜಪೇಟೆ ಮುಖ್ಯರಸ್ತೆಯ ಐಮಂಗಲದಲ್ಲಿ ಮಳೆ ಯಿಂದಾಗಿ ಕುಸಿದಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿ ಮಾಡ ಲಾಯಿತು.

ರಸ್ತೆಯ ಬದಿಯಲ್ಲಿ ಚರಂಡಿ ತೋಡುವ ಮೂಲಕ ನೀರು ಹರಿಯುವಂತೆ ಮಾಡಲಾಯಿತು. ಗುಂಡಿಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚಲಾಯಿತು.