ತಂತಿಮೇಲೆ ಮರ : ಕೊಳಕೇರಿಯ ಭಗವತಿ ದೇವಾಲಯ ರಸ್ತೆಯಲ್ಲಿ ವಿದ್ಯುತ್ ತಂತಿ ಹಾಗೂ ಕಂಬದ ಮೇಲೆ ಮರವೊಂದು ಬಾಗಿ ನಿಂತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಸಂಬಂಧಿಸಿದವರು ಕೂಡಲೇ ತೆರವುಗೊಳಿಸಬೇಕಾಗಿದೆ. - ಸಚಿಕುಮಾರ್, ಮೂರ್ನಾಡುಗುಂಡಿಯೊಳಗೆ ರಸ್ತೆ : ಸುರಿಯುತ್ತಿರುವ ಮಳೆಗೆ ಪೇರೂರು ಗ್ರಾಮದ ಶಾಲಾ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಸಂಚರಿಸಲು ಕಷ್ಟಸಾಧ್ಯವಾಗಿದೆ. ಸಂಬಂಧಿಸಿದವರು ಗಮನ ಹರಿಸಿ ಕನಿಷ್ಟ ದುರಸ್ತಿ ಮಾಡಿಸಿ

- ಚಂಗೇಟಿರ ಕುಮಾರ್ ಸೋಮಣ್ಣ, ಬಲ್ಲಮಾವಟಿ ಗ್ರಾ.ಪಂ. ಸದಸ್ಯಸ್ಕೂಟಿಗೆ ಟಾಪ್..! : ಮಳೆಯಿಂದ ರಕ್ಷಣೆ ಪಡೆಯಲು ಈ ರೀತಿಯ ಉಪಾಯ ಎಲ್ಲರೂ ಪ್ರಯತ್ನಿಸಬಹುದು. - ಸುಕುಮಾರ್, ಕೆ. ನಿಡುಗಣೆಬಸವದೇವರು : ಐದು ಕಾಲು, ನಾಲ್ಕು ಕೊಂಬುಗಳಿರುವ ಬಸವ ದೇವರು.

- ಬಾಚರಣಿಯಂಡ ಪೂವಣ್ಣ, ಕೊಳಗದಾಳು