ಮಡಿಕೇರಿ, ಜು. 15: ಭಾಗಮಂಡಲದಲ್ಲಿ ವಕೀಲ ಭಾನುಪ್ರಕಾಶ್ ಎಂಬವರÀ ಮೇಲೆ ಲವ ಹಾಗೂ ರಂಜು ಎಂಬವರುಗಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಭಾನುಪ್ರಕಾಶ್ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಘಟನೆಯನ್ನು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಖಂಡಿಸಿದ್ದಾರೆ.