ಮಡಿಕೇರಿ, ಜು. 23: ಕರ್ನಾಟಕ ಸರಕಾರದ ಅಭಿಯೋಜಕರಾಗಿ ಮೂಲತಃ ಕೊಡ್ಲಿಪೇಟೆ ಯವರಾದ ಬೆಂಗಳೂರಿನ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.