ಭೂಕುಸಿತ: ಬಲ್ಲಮಾವಟಿ ಬಳಿಯ ಪಂದೇಟ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಭೂಕುಸಿತ ಉಂಟಾಗಿ ನಷ್ಟ ಸಂಭವಿಸಿದೆ.

- ಅನುಶ್ ಮಣವಟ್ಟಿರ, ಪ್ರತಿಕ್ ಪೊನ್ನಪ್ಪಮಳೆಯಲ್ಲಿ ಯಾತ್ರೆ : ಭಾಗಮಂಡದಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಸುರಿಯುವ ಮಳೆಯ ನಡುವೆಯೂ ಯಾತ್ರಿಕರ ಆಗಮನ ಕಂಡು ಬರುತ್ತಿದೆ.

- ದೇವಿಪ್ರಸಾದ್ ಕುದುಪಜೆಅಪಾಯದಲ್ಲಿ ತಂತಿ : ಮಡಿಕೇರಿಯ ವಿದ್ಯಾನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕೋರ್ಟ್ ಮುಂಭಾಗದಲ್ಲಿ ವಿದ್ಯುತ್ ತಂತಿ ಅಪಾಯದ ಅಂಚಿನಲ್ಲಿದೆ. ಸಂಬಂಧಿಸಿದವರು ಗಮನ ಹರಿಸುವದೊಳಿತು.

- ಅಜಿತ್ ಕೊಟ್ಟಕೇರಿಯನಉರಿಯುತ್ತಲೇ ಇರುವ ಬೀದಿ ದೀಪ : ಮಡಿಕೇರಿಯ ಎಫ್‍ಎಂಸಿ ಕಾಲೇಜಿನ ಹಿಂಬದಿಯಲ್ಲಿ ಕಳೆದ ಐದು ದಿನಗಳಿಂದಲೂ ಬೀದಿ ದೀಪ ಸತತವಾಗಿ ಉರಿಯುತ್ತಲೇ ಇದೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಇನ್ನೂ ಸ್ಪಂದಿಸದಿರುವದು ದುರಂತ. -ಎಂ.ಎ. ನಿರಂಜನ್