ಮಡಿಕೇರಿ, ಜು. 26: ದಿ ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಮೂಲಕ ಲೆಕ್ಕ ಪರಿಶೋಧಕರ ಪರೀಕ್ಷೆ ಬರೆದಿದ್ದ ಸಹೋದರ-ಸಹೋದರಿ ಯರು ಉತ್ತೀರ್ಣರಾಗಿದ್ದಾರೆ.

ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಒಂದನೇ ಮೊಣ್ಣಂಗೇರಿ ನಿವಾಸಿ ಹೆಚ್.ಪಿ. ಚಂದ್ರಶೇಖರ್ ಮತ್ತು ಗೀತಾ ದಂಪತಿಯರ ಪುತ್ರಿ ಹೆಚ್.ಸಿ. ಗಾಯತ್ರಿ ಹಾಗೂ ಹೆಚ್.ಸಿ. ಗೌತಮ್ ಅವರು ಉತ್ತೀರ್ಣರಾಗಿದ್ದಾರೆ.