ಚೆಟ್ಟಳ್ಳಿ, ಅ. 26: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅವರ ಅನುದಾನದಲ್ಲಿ ಸಿಕ್ಕಿದ ತೆಂಗಿನ ಗಿಡಗಳನ್ನು ಚೇರಳ ಗ್ರಾಮದಲ್ಲಿರುವ ಪ್ರತಿ ರೈತರ ಮನೆ ಮನೆಗೆ ಸ್ವಂತ ಖರ್ಚಿನಿಂದ ತಲಪಿಸಿದರು.

ಈ ಸಂದರ್ಭ ಮರದಾಳು ಉಲ್ಲಾಸ, ಸ್ಥಳೀಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕಂಠಿ ಕಾರ್ಯಪ್ಪ ಇದ್ದರು.