ಚೆಟ್ಟಳ್ಳಿ, ಅ. 30: ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು. ಸಮ್ಮೇಳನವನ್ನು ಉದ್ದೇಶಿಸಿ ಶಾಫಿ ಸಹದಿ ಮಾತನಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಆರಿಫ್ ಸಖಾಫಿ, ಜುಬೈರ್ ಸಹದಿ, ರಶೀದ್, ಹಾರಿಸ್, ನಿಜಾಮ್ ಮತ್ತಿತರರು ಇದ್ದರು.