ಮಡಿಕೇರಿ, ಅ. 31: ಶಬರಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ತಾ. 2 ರಂದು ಅಯ್ಯಪ್ಪ ಸ್ವಾಮಿ ಶರಣು ಘೋಷಣೆಯೊಂದಿಗೆ ನಡೆಯಲಿರುವ ಆಂದೋಲನಾ ಮೆರವಣಿಗೆಗೆ ಹಿಂದೂ ಮಲಯಾಳಿ ಸಂಘ ಮಡಿಕೇರಿ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.