ಮಡಿಕೇರಿ, ನ. 28: ಅಂತೂ ಇಂತೂ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿದ್ದ ಹನುಮಂತನ ಬಾಲದಂತಿದ್ದ ಪಟ್ಟಿಯನ್ನು ಪರಿಷ್ಕರಣೆ ಮಾಡಿರುವ ರಾಜ್ಯ ಸರಕಾರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 63 ಮಂದಿಗೆ ಪ್ರಶಸ್ತಿ ಘೋಷಿಸಿದೆ.ಈ ಪೈಕಿ ಕೊಡಗು ಜಿಲ್ಲೆಗೆ ಎರಡು ಪ್ರಶಸ್ತಿಯ ಕಿರೀಟ ಲಭಿಸಿದ್ದು, ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಹಿರಿಯ ನಟ ಜೈ ಜಗದೀಶ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅಂತಾರ್ರಾಷ್ಟ್ರೀಯ ಹಾಕಿ ಆಟಗಾರ

ವಿ.ಎಸ್. ವಿನಯ್‍ಗೆ ಪ್ರಶಸ್ತಿ ಲಭಿಸಿದೆ.