ಚೆಟ್ಟಳ್ಳಿ, ಡಿ. 3: ಬೆಂಗಳೂರಿನ ಐ ಕೇರ್ ಫೌಂಡೇಶನ್ ವತಿಯಿಂದ ನೆರೆ ಸಂತ್ರಸ್ತ ದಂಡಿನಪೇಟೆಯ ಆರಿಫುಲ್ಲಾ ಅವರಿಗೆ ಇಟ್ಟಿಗೆ ವಿತರಿಸಲಾಯಿತು. ಈ ಸಂದರ್ಭ ಐ ಕೇರ್ ಫೌಂಡೇಶನ್ ಟ್ರ್ರಸ್ಟಿನ ಮುಹ್ಸಿನ್, ಸಮಾಜ ಸೇವಕ ಆಬಿದ್, ಯೂನುಸ್ ಹಾಗೂ ಮತ್ತಿತರರು ಇದ್ದರು.