ಮಡಿಕೇರಿ, ಡಿ. 2: ವೀರಾಜಪೇಟೆ ಸಮೀಪದ ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಾಲಯದಲ್ಲಿ ತಾ. 3 ರಂದು (ಇಂದು) ಕಡೆಯ ಕಾರ್ತಿಕ ಸೋಮವಾರದ ವಿಶೇಷ ಪೂಜೆಯೊಂದಿಗೆ ರಾತ್ರಿ ಸನ್ನಿಧಿಯಲ್ಲಿ ಚಂಗಚಂಡ ಕುಟುಂಬದಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಮುಖ್ಯಸ್ಥರು ತಿಳಿಸಿದ್ದಾರೆ.