ಮಡಿಕೇರಿ, ಡಿ. 6: ಬಿಎಸ್ ಎನ್‍ಎಲ್ ವತಿಯಿಂದ ಮಡಿಕೇರಿಯ ಗಾಳಿಬೀಡು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 3ಜಿ ಟವರ್‍ನ ಉದ್ಘಾಟನೆ ತಾ. 7 ರಂದು (ಇಂದು) ಅಪರಾಹ್ನ 3.30ಕ್ಕೆ ನಡೆಯಲಿದೆ. ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್ ಪಾಲ್ಗೊಳ್ಳಲಿದ್ದಾರೆ.