ಕೂಡಿಗೆ, ಡಿ. 5: ಸತ್ಯನಾರಾಯಣ ವೃತಾಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಕೊನೆಯ ದಿನದ ದೀಪೋತ್ಸವದ ಅಂಗವಾಗಿ ತಾ.7ರಂದು (ನಾಳೆ) ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವೃತಾಚರಣಾ ಸಮಿತಿ ತಿಳಿಸಿದೆ.