ಮಡಿಕೇರಿ, ಫೆ. 17: ಕಲಾ ಭಾರತಿ, ಭಾರತೀಯ ವಿದ್ಯಾಭವನ ವತಿಯಿಂದ ವಿದ್ಯಾಭವನ ಸಭಾಂಗಣದಲ್ಲಿ ಮಕ್ಕಳಿಂದ ಚಿತ್ರಕಲಾ ಪ್ರದರ್ಶನ ನಡೆಯಿತು. ಅತಿಥಿಗಳಾಗಿ ಮಂಗ ಳೂರು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರು, ಕಲಾವಿದ ರಾದ ಗೋಪಾಡ್ಕರ್, ಹಿರಿಯ ವೈದ್ಯರಾದ ಡಾ. ಪಾಟ್ಕರ್, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಕಲಾವಿದ ಪ್ರಸನ್ನ ಕುಮಾರ್ ಹಾಜರಿದ್ದರು. ಸುಮಾರು 40 ಮಕ್ಕಳಿಂದ ಚಿತ್ರಕಲಾ ಪ್ರದರ್ಶನ ನಡೆಯಿತು.