ಸುಂಟಿಕೊಪ್ಪದ ನಿವೃತ್ತ ಅಂಚೆ ಉದ್ಯೋಗಿ ಕೊಡಗರಹಳ್ಳಿ ನಿವಾಸಿ, ಕೆ.ವಿ.ಶಿವರಾಂ (80) ಅವರು ತಾ. 16 ರಂದು ರಾತ್ರಿ 10 ಗಂಟೆಗೆ ನಿಧನ ರಾದರು. ಮೃತರು ಪತ್ನಿ, ಓರ್ವ ಪುತ್ರಿ ಓರ್ವ ಪುತ್ರನನ್ನು ಅಗಲಿದ್ದಾರೆ.* ಬೋಯಿಕೇರಿಯ ಮನೆಯಪಂಡ ರವಿ ಗಣಪತಿ (86) ಅವರು ತಾ. 17 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆಯು ತಾ. 18 ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.