ನಾಪೆÇೀಕ್ಲು, ಡಿ. 15: ನಾಂಗಾಲ ಗ್ರಾಮದ ಕೊಕ್ಕೇರ ಭೀಮೇಶ್ ಎಂಬವರ ಕೊಟ್ಟಿಗೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಪೊನ್ನೀರ ಸ್ನೇಕ್ ಗಗನ್ ಹಿಡಿದು ಅರಣ್ಯಾ ಧಿಕಾರಿಗಳ ಸಮ್ಮುಖದಲ್ಲಿ ಪೆರುಂಬಾಡಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.