ಸಿದ್ದಾಪುರ, ಡಿ. 15: ಮನೆಯೊಳಗಿನ ಕೋಣೆಯ ಮೆಟ್ಟಿ ಲಿನಲ್ಲಿದ್ದ ನಾಗರ ಹಾವೊಂದನ್ನು ಉರಗಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುಂಡಿಯ ನಿವಾಸಿ ಜೋಶಿ ಎಂಬವರ ಮನೆಯಲ್ಲಿದ್ದ ನಾಗರ ಹಾವನ್ನು ಸುರೇಶ್ ಪೂಜಾರಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು.