ಮಡಿಕೇರಿ, ಫೆ. ೨೬: ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ರಾಷ್ಟಿçÃಯ ಶಾಸ್ತಿçÃಯ ನೃತ್ಯ ಅಕಾಡೆಮಿ ಆಯೋಜಿಸಿರುವ ೩೭ನೇ ರಾಷ್ಟಿçÃಯ ನೃತ್ಯೋತ್ಸವ ಕಾರ್ಯಕ್ರಮ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ತಾ. ೨೮ ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ೮ ವಿದಧ ಶಾಸ್ತಿçÃಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ಸುತ್ತಮುತ್ತಲಿನ ಎಲ್ಲಾ ಭಾಗಗಳಿಗೆ ಸುಮಾರು ೭೦ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಭಾಗವಹಿಸಲಿದ್ದಾರೆ.

ಕೇವಲ ರಾಜ್ಯ ಮತ್ತು ರಾಷ್ಟçಮಟ್ಟಕ್ಕೆ ಮೀಸಲಾಗದೆ ಗ್ರಾಮೀಣ ಮಡಿಕೇರಿ, ಫೆ. ೨೬: ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ರಾಷ್ಟಿçÃಯ ಶಾಸ್ತಿçÃಯ ನೃತ್ಯ ಅಕಾಡೆಮಿ ಆಯೋಜಿಸಿರುವ ೩೭ನೇ ರಾಷ್ಟಿçÃಯ ನೃತ್ಯೋತ್ಸವ ಕಾರ್ಯಕ್ರಮ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ತಾ. ೨೮ ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ೮ ವಿದಧ ಶಾಸ್ತಿçÃಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ಸುತ್ತಮುತ್ತಲಿನ ಎಲ್ಲಾ ಭಾಗಗಳಿಗೆ ಸುಮಾರು ೭೦ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಭಾಗವಹಿಸಲಿದ್ದಾರೆ.

ಕೇವಲ ರಾಜ್ಯ ಮತ್ತು ರಾಷ್ಟçಮಟ್ಟಕ್ಕೆ ಮೀಸಲಾಗದೆ ಗ್ರಾಮೀಣ ಆಕಾಶವಾಣಿಯ ಸುಬ್ರಾಯ ಸಂಪಾಜೆ, ಬೆಂಗಳೂರು ಫಿಲ್ಮ್ ಇಂಡಸ್ಟಿçಯ ಐಶ್ವರ್ಯ ಗೌಡ, ಡ್ಯಾನ್ಸ್ ಅಕಾಡೆಮಿಯ ಡಾ. ಮಂಜುನಾಥ್, ಹಾಸನ ಆರ್.ಟಿ.ಓ. ಜಯಂತ್, ಡ್ಯಾನ್ಸ್ ಅಕಾಡೆಮಿಯ ವೆಂಕಟೇಶ್ ಮೂರ್ತಿ, ಕಲಾವಿದ ರವೀಂದ್ರ ಭಾಗವಹಿ ಸಲಿದ್ದಾರೆ. ಕರ್ನಾಟಕ ರಾಜ್ಯದ ಸುತ್ತಮುತ್ತಲಿನ ವಿವಿಧ ಸ್ಥಳದಿಂದ ಆಗಮಿಸುತ್ತಿರುವ ಕಲಾವಿದರನ್ನು ಮಡಿಕೇರಿಗೆ ಆಹ್ವಾನಿಸುತ್ತಿದ್ದೇವೆ ಎಂದು ನೃತ್ಯೋತ್ಸವ ಕಾರ್ಯಕ್ರಮದ ಕಾರ್ಯದರ್ಶಿ ವಿದೂಷಿ ಡಾ. ಸ್ವಾತಿ ಪಿ. ಭಾರದ್ವಾಜ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಅಕಾಡೆಮಿ ಅಧ್ಯಕ್ಷೆ ಕೆ.ಆರ್. ಅನಿತಾ ಮತ್ತು ಕೊಡಗು ಜಿಲ್ಲಾಧ್ಯಕ್ಷೆ ಪ್ರೇಕ್ಷ ಉಪಸ್ಥಿತರಿದ್ದರು.