ಮಡಿಕೇರಿ, ಫೆ. ೧೪: ಸ್ಪೋರ್ಟ್ಸ್ ಅಂಡ್ ಡ್ಯಾನ್ಸ್ ಚಾಂಪಿ ಯನ್‌ಶಿಪ್ ಸಂಸ್ಥೆ ವತಿಯಿಂದ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟç ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆಯ ಭವಿತ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿ ಅಂರ‍್ರಾಷ್ಟಿçÃಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ವೀರಾಜಪೇಟೆ ಕಾವೇರಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಕೋಟೆ ಕೊಪ್ಪ ಗ್ರಾಮ ನಿವಾಸಿ ವಿ.ಎನ್.ಸುಬ್ರಮಣಿ ಮತ್ತು ಶ್ವೇತಾ ದಂಪತಿಯ ಪುತ್ರನಾಗಿದ್ದು, ಟೀಂ ಇಂಟೋಪೀಸ್ ಸಂಸ್ಥೆಯ ವಿಷ್ಣು ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾನೆ.