ಪಾಲಿಬೆಟ್ಟ, ಮೇ ೬: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಚೊಟ್ಟೆಪಾರೆ ಅಂಗನವಾಡಿಯಲ್ಲಿ ಸುಮಾರು ೧೧ ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ವೈದ್ಯಾಧಿಕಾರಿ ಶಿವಪ್ಪ ಗೋಟ್ಯಾಳ ಗರ್ಭಿಣಿಯರು ಮಾನಸಿಕವಾಗಿ ಸದೃಢಗೊಳ್ಳಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಆಶಿಕ, ಅಶ್ವತ್, ಸೆರಿನಾ ಡಿಸೋಜ, ಮೋಹಿನಿ, ಶೋಭ ಮತ್ತು ಆಶಾ ಕಾರ್ಯಕರ್ತೆಯರಾದ ನೀಲಮ್ಮ, ಲಲಿತ, ಲಕ್ಷಿö್ಮ ಇವರುಗಳು ಇದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಆಶಿಕ, ಅಶ್ವತ್, ಸೆರಿನಾ ಡಿಸೋಜ, ಮೋಹಿನಿ, ಶೋಭ ಮತ್ತು ಆಶಾ ಕಾರ್ಯಕರ್ತೆಯರಾದ ನೀಲಮ್ಮ, ಲಲಿತ, ಲಕ್ಷಿö್ಮ ಇವರುಗಳು ಇದ್ದರು.