ಮಡಿಕೇರಿ, ಮೇ ೧೦: ಗಾಳಿಬೀಡು ಗ್ರಾಮದ ಶ್ರೀ ಶಕ್ತಿ ಗಣಪತಿ ದೇವಾಲಯದ ಪ್ರತಿಷ್ಠ ವಾರ್ಷಿಕೋತ್ಸವ ತಾ. ೧೩ ರಂದು ನಡೆಯಲಿದೆ. ಕಾಸರಗೋಡಿನ ಗೋಪಾಲಕೃಷ್ಣ ಕೆದಿಲಾಯ ತಂತ್ರಿಗಳ ನೇತೃತ್ವದಲ್ಲಿ ದೈವಜ್ಞ ಬಾಬು ನಂಬೂದರಿ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದೆ. ಉತ್ಸವ ಕೈಂಕರ್ಯಗಳು ಬೆಳಿಗ್ಗೆ ೭ ಗಂಟೆಯಿAದ ಪ್ರಾರಂಭವಾಗಲಿವೆ.