ಮಡಿಕೇರಿ, ಮೇ ೧೪: ಭಾರತೀಯ ಜೇಸಿಸ್‌ನ ಅಂರ‍್ರಾಷ್ಟಿçÃಯ ತರಬೇತುದಾರ ಮತ್ತು ಡಿ.ಆರ್.ಡಿ.ಓ. ಸಂಸ್ಥೆಯ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾ ಧಿಕಾರಿ ಮೂಲತಃ ತಲಕಾವೇರಿ ಯವರಾದ ಜಯಪ್ರಕಾಶ್ ರಾವ್ ಅವರು ಮರಿಷಿಯಸ್ ರಾಷ್ಟçದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದರು. ಅಲ್ಲಿನ ಎಮೈಟಿ ಹಾಗೂ ಜೆ.ಎಸ್.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳಿAದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ರಾವ್ ಅವರು ಭಾಗವಹಿಸಿ ೨ ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದರು.