ಮಡಿಕೇರಿ, ಮೇ ೧೮: ಸುಂಟಿಕೊಪ್ಪದ ಕೆದಕಲ್ ನೇಗದಾಳು ಗ್ರಾಮದಲ್ಲಿರುವ ಶ್ರೀ ಮಹದೇವ ಈಶ್ವರ ದೇವರ ೮ನೇ ವರ್ಷದ ವಾರ್ಷಿಕೋತ್ಸವ ತಾ.೨೧ ರಂದು ನಡೆಯಲಿದೆ.

ಅಂದು ಬೆಳಿಗ್ಗೆ ೯ ಗಂಟೆಗೆ ಕೆರೆಯಿಂದ ಗರಿಕೆ ತಂದು ಕುಂಭಪೂಜೆ, ೧೦ ಗಂಟೆಗೆ ಗಣಪತಿ ಹೋಮ, ೧೧ ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಬಳಿಕ ೧ ಗಂಟೆಗೆ ಅನ್ನದಾನ ನೆರವೇರಲಿದೆ.