ಕುಶಾಲನಗರ, ಮೇ ೧೯: ಕುಶಾಲನಗರ ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘದ ಆಶ್ರಯದಲ್ಲಿ ನಡೆದ ವಾಸವಿ ಜಯಂತಿ ಕಾರ್ಯ ಕ್ರಮದ ಅಂಗವಾಗಿ ಮಹಿಳೆ ಯರು ಕುಶಾಲನಗರ ಕಾವೇರಿ ನದಿ ಯಿಂದ ಗಂಗಾಜಲ ಕಳಶದಲ್ಲಿ ಹೊತ್ತು ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದರು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷಿö್ಮ ಶ್ರೀನಿವಾಸ್, ವಾಸವಿ ಯುವತಿಯರ ಸಂಘದ ಕವಿತಾ ಪ್ರವೀಣ್ ನೇತೃತ್ವದಲ್ಲಿ ಕುಶಾಲ ನಗರ ಅಯ್ಯಪ್ಪ ಸ್ವಾಮಿ ದೇವಾ ಲಯ ಬಳಿಯಿಂದ ಗಂಗಾಜಲ ಸಂಗ್ರಹಿಸಿ ಮೆರವಣಿಗೆಯಲ್ಲಿ ಸಾಗಿದರು.