ಕುಶಾಲನಗರ, ಮೇ.೧೯: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಬತ್ತಿ ಹೋಗಿದ್ದ ಕಾವೇರಿಯಲ್ಲಿ ಮತ್ತೆ ನೀರಿನ ಹರಿವು ಆರಂಭಗೊAಡಿದೆ.

ಕಳೆದ ಎರಡು ತಿಂಗಳಿAದ ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ಕಾರಣ ದುಬಾರೆ ಸಾಕಾನೆ ಶಿಬಿರದಲ್ಲಿ ರಾಫ್ಟಿಂಗ್ ಕ್ರೀಡೆ ಕೂಡ ಸ್ಥಗಿತಗೊಂಡಿತ್ತು.

ಇದೀಗ ನದಿಯಲ್ಲಿ ಅಲ್ಪ ಪ್ರಮಾಣದ ನೀರು ಹರಿಯಲು ಆರಂಭಗೊAಡ ಹಿನ್ನೆಲೆಯಲ್ಲಿ ದುಬಾರೆಯ ೮೦ ಕ್ಕೂ ಅಧಿಕ ರಾಫ್ಟರ್‌ಗಳು ನದಿಗೆ ಇಳಿದಿದ್ದು ಪ್ರವಾಸಿಗರಿಗೆ ಸ್ಟಿಲ್ ವಾಟರ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. -ಚಂದ್ರಮೋಹನ್