ಕಣಿವೆ, ಮೇ ೨೦: ಇತ್ತೀಚೆಗೆ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ಆಟೋ ಚಾಲಕ ಸಂಪತ್ ಕುಮಾರ್ ಅವರ ಕುಟುಂಬಕ್ಕೆ ಜಿಲ್ಲಾ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಸಂಘದ ಸದಸ್ಯರಾದ ವಿನೋದ್ ಸಿದ್ದಾಪುರ, ವಿನೋದ್ ಪೊನ್ನಂಪೇಟೆ, ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ಅಧ್ಯಕ್ಷರ ಕೃಷ್ಣ ದರ್ಶನ್ ಉಪಾಧ್ಯಕ್ಷ ದೇವರಾಜು, ಖಜಾಂಚಿ ಮುನೀರ್, ಕುಮಾರ್, ಆನಂದ್, ಯೋಗೇಶ್, ಮೋಣು, ಕೊಪ್ಪ ರಮೇಶ್ ಹಾಗೂ ಬೀಡಾ ರಮೇಶ ಇವರುಗಳು ಹಣ ಸಂಗ್ರಹಿಸಿ ಅವರ ಕುಟುಂಬದವರಿಗೆ ವಿತರಿಸಿದರು.