ಮಡಿಕೇರಿ, ಮೇ ೨೧: ತಾ.೨೬ರಂದು ನಗರದ ರೆಡ್‌ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ವಿಭೀಷಣಾಂತರAಗ ಕಾರ್ಯಕ್ರಮ ನಡೆಯಲಿದೆ.

ಮಡಿಕೇರಿಯ ಸಾಂಸ್ಕೃತಿಕ ಯಕ್ಷಗಾನ ಮಿತ್ರ ಮಂಡಳಿ ವತಿಯಿಂದ ದಿ. ಪಾದೇಕಲ್ಲು ನಾರಾಯಣ ಭಟ್ಟದ ಜನ್ಮ ಶತಮಾನೋತ್ಸವ ಸ್ಮರಣಾರ್ಥ ರಾಮಾಯಣ ಪಾತ್ರಗಳ ಅಂತರAಗ ಪರಿಚಯ ಈ ಕಾರ್ಯಕ್ರಮ ಮೂಲಕ ಮಾಡಲಾಗುವುದು. ಸಂಜೆ ೪.೩೦ಕ್ಕೆ ಕಾರ್ಯಕ್ರಮ ಆರಂಭ ವಾಗಲಿದ್ದು, ಅಜಿತ್ ಕಾರಂತ್ ಅವರಿಂದ ಸ್ವಗತ ಕಥನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.