ಸುಂಟಿಕೊಪ್ಪ, ಮೇ ೨೫: ಇಲ್ಲಿನ ಮಾದಾಪುರ ರಸ್ತೆಯ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ೨೦ನೇ ವಾರ್ಷಿಕೋತ್ಸವವು ತಾ.೨೮ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ.

ಅಂದು ಬೆಳಿಗ್ಗೆ ೮ ಗಂಟೆಗೆ ಪ್ರಾರ್ಥನೆ, ಪುಣ್ಯಾಹ ವಾಚನ, ೯ ಗಂಟೆಯಿAದ ಸುವಾಸಿನಿಯರ ಅಭಿಷೇಕಕ್ಕೆ ಜಲಕುಂಭಗಳನ್ನು ಹರದೂರು ಹೊಳೆಯಿಂದ ತರುವುದು.

ನವಗ್ರಹ ಹೋಮ, ಪೂರ್ವಕ ೯ ತೆಂಗಿನಕಾಯಿಗಳ ಗಣಹೋಮ, ೧೦.೩೦ಕ್ಕೆ ಪೂರ್ಣಾಹುತಿ, ೧೧ಕ್ಕೆ ದೇವರಿಗೆ ಪಂಚಾಮೃತಾಭಿಷೇಕ ಪೂರ್ವಕತವಕ, ಕಲಾಭಿಷೇಕ ಪೂರ್ವಕ ಮಹಾಪೂಜೆ, ಮಹಾಮಂಗಳಾರತಿ ಅಷ್ಟವದಾನ ಸೇವೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

೧ ಗಂಟೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.