ಮಡಿಕೇರಿ, ಜೂ. ೧: ಮುಂಗಾರು ಸಂದರ್ಭ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವ ಸಂಬAಧ ಎನ್.ಡಿ.ಆರ್.ಎಫ್ ತಂಡವು ಶನಿವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಎನ್.ಡಿ.ಆರ್.ಎಫ್ ತಂಡದಲ್ಲಿ ೨೫ ಪರಿಣಿತರಿದ್ದು, ಇವರನ್ನು ಕುಶಾಲನಗರ ತಾಲೂಕು ಆಡಳಿತ ಬರಮಾಡಿ ಕೊಂಡಿತು. ಈ ಸಂದರ್ಭ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ಇದ್ದರು.