ಮಡಿಕೇರಿ, ಜೂ. ೯: ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ರಾಜ್ಯ IಓಆIಂ ಬ್ಲಾಕ್‌ಗೆ ಎಲ್ಲಾ ಸ್ಥಾನ ಪಡೆಯುವಲ್ಲಿ ಯಶಸ್ಸು ಕಂಡಿದ್ದು, ಈ ಹಿನ್ನೆಲೆ ಯಲ್ಲಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಡಿಎಂಕೆ ನಾಯಕಿ ಹಾಗೂ ನೂತನ ಸಂಸದೆ ಕನಿಮೊಳಿ ಅವರನ್ನು ಭೇಟಿಯಾಗಿ ಅವರಿಗೆ ಶುಭಾಶಯ ಹೇಳಿದರು.