ಮಡಿಕೇರಿ, ಜೂ. ೧೧: ಕೊಡಗಿನಲ್ಲಿ ಮುಂಗಾರು ಆರಂಭಗೊಳ್ಳುತ್ತಿರುವAತೆ ಹಲವು ವಿಶೇಷತೆಗಳೂ ಎದುರಾಗುತ್ತವೆ. ನಿರಂತರ ಮಳೆಯ ನಡುವೆ ಮಳೆಗಾಲದ, ಆಹಾರ ಪದ್ಧತಿಯೂ ಇಲ್ಲಿ ವಿಭಿನ್ನ. ಪ್ರಾಕೃತಿಕವಾಗಿ ದೊರೆಯುವ ಅಣಬೆ, ಕಣಿಲೆ, ಸೊಪ್ಪು, ಏಡಿ... ಮೀನು... ಇತ್ಯಾದಿಗಳು ಜನರಿಗೆ ಪ್ರಿಯ. ಇದೀಗ ಅಲ್ಲಲ್ಲಿ ಅಣಬೆಗಳು ಲಭ್ಯವಾಗುತ್ತಿವೆ. ಕಕ್ಕಬೆಯ ಸತೀಶ್ ಅವರಿಗೆ ದೊರೆತ ಬೃಹತ್ ಅಣಬೆ ಇದಾಗಿದೆ.