ಮಡಿಕೇರಿ, ಜೂ. ೧೨: ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಾಲೂರು ಅಂಚೆ ಕಚೇರಿಗೆ ಸಂಬAಧಿಸಿದAತೆ ‘ದಿನಾಂಕ ಮುದ್ರೆ’ ಮಡಿಕೇರಿ-ಮೂರ್ನಾಡು ಮಾರ್ಗ ಮಧ್ಯೆ ಕಳೆದು ಹೋಗಿದೆ. ಕಳೆದು ಹೋದ ‘ದಿನಾಂಕ ಮುದ್ರೆ’ ಸಿಕ್ಕಿದಲ್ಲಿ ಹತ್ತಿರದ ಅಂಚೆ ಕಚೇರಿಗೆ ತಲುಪಿಸುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಕೋರಿದ್ದಾರೆ.