ಮಡಿಕೇರಿ, ಜು. ೧೦: ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿನ ತೋಟಗಾರಿಕೆ ಇಲಾಖೆ ಎದುರಿನ ಸಾರ್ವಜನಿಕ ಶೌಚಾಲ ಯದ ಬಳಿ ರಸ್ತೆ ಬದಿಯಲ್ಲಿ ಕೆಸರು ತುಂಬಿಕೊAಡಿದ್ದು, ಸಾರ್ವಜನಿಕರಿಗೆ ನಡೆದಾಡಲು ಕೂಡ ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದವರು ಸಿಮೆಂಟ್ ಇಟ್ಟಿಗೆ ಪುಡಿಗಳನ್ನು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.