ಗೋಣಿಕೊಪ್ಪಲು, ಆ. ೨೯: ಸಮೀಪದ ಕೈಕೇರಿ ಗ್ರಾಮದ ಭಗವತಿ ರಿಕ್ರಿಯೇಷನ್, ಸ್ಪೋರ್ಟ್ಸ್ ಅಸೋಸಿಂ iೆÄÃಷನ್ ವತಿಯಿಂದ ಸ್ಥಳೀಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಉಚಿತ ಸಮವಸ್ತçಗಳನ್ನು ವಿತರಿಸಲಾಯಿತು.

ಕೈಕೇರಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಹಲವು ಪುಟಾಣಿ ಮಕ್ಕಳು ತೆರಳುತ್ತಿದ್ದು, ಇಲ್ಲಿನ ಮಕ್ಕಳಿಗೆ ಸಮವಸ್ತçದ ಕೊರತೆ ಇರುವುದನ್ನು ಮನಗಂಡ ಕೈಕೇರಿ ಭಗವತಿ ರಿಕ್ರಿಯೇಷನ್, ಸ್ಪೋರ್ಟ್ಸ್ ಅಸೋಸಿಯೇಷನ್ ಆಡಳಿತ ಮಂಡಳಿಯು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಸಮವಸ್ತç ವಿತರಿಸಿದರು.

ಅಂಗನವಾಡಿ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಸಮವಸ್ತç ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸರಳ ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಸಮವಸ್ತç ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಕೆ.ಕೆ. ಬೋಜಪ್ಪ, ಗೌರವ ಕಾರ್ಯದರ್ಶಿ ಕೆ.ಪಿ. ಧರ್ಮಜ, ಖಜಾಂಚಿ ಸಿ.ಜಿ. ಸುಬ್ರಮಣಿ ಜಂಟಿ ಕಾರ್ಯದರ್ಶಿ ಜೆ.ಕೆ. ನಾಣಯ್ಯ, ನಿರ್ದೇಶಕರುಗಳಾದ ಕೆ.ಜಿ. ಕರುಂಬಯ್ಯ, ಬಿ.ಎ. ಚಂಗಪ್ಪ ಹಾಗೂ ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಜಮ್ಮಡ ಟಿ. ಭೀಮಯ್ಯ (ಲವ), ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಉಪಸ್ಥಿತರಿದ್ದರು.