ಮಡಿಕೇರಿ, ಸೆ. ೧: ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷರಾಗಿ ರಾಮಚಂದ್ರ ಮೂಗೂರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜಶೇಖರ್, ಕಾರ್ಯದರ್ಶಿಯಾಗಿ ಬಿ.ಕೆ. ಜಗದೀಶ್, ಸಹಕಾರ್ಯದರ್ಶಿಯಾಗಿ ಎ.ವಿ. ಮಂಜುನಾಥ್, ಖಜಾಂಚಿಯಾಗಿ ಜಿ.ಆರ್. ರವಿಶಂಕರ್ ಆಯ್ಕೆಯಾಗಿದ್ದಾರೆ.