ಮಡಿಕೇರಿ, ಅ. ೯: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ -೨೦೨೪ರ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯವರು ಆಯೋಜಿಸಿದ ಸ್ಪರ್ಧೆ ಹಾಗೂ ಪ್ರದರ್ಶನದ ವೃತ್ತಿಪರ ವಿಭಾಗದಲ್ಲಿ ಕೊಡಗಿನವರಾದ ಮರಗೋಡು ಗ್ರಾಮದ ಐಮಂಡ ರೂಪೇಶ್ ಅವರು ರಚಿಸಿದ ಜಲವರ್ಣ ಕಲಾಕೃತಿಗೆ ಲಭಿಸಿದೆ.

ವಿಭಾಗದ ಸ್ಪರ್ಧೆಯಲ್ಲಿ ಸರಿಸುಮಾರು ೩೫೦ಕ್ಕೂ ಅಧಿಕ ಕಲಾಕೃತಿಗಳಿದ್ದವು. ಗಣ್ಯರು ಐಮಂಡ ರೂಪೇಶ್‌ಗೆ ಪ್ರಶಸ್ತಿ ವಿತರಿಸಿದರ