ಸಂಪಾಜೆ, ಅ. ೯: ಕೊಯನಾಡುವಿನ ಶ್ರೀ ಗಣೇಶ ಯುವ ಬಳಗದ ವತಿಯಿಂದ ಸ್ವಚ್ಛತೆಯೇ ಸೇವೆ ಎಂಬ ಸ್ವಚ್ಛತಾ ಅಭಿಯಾನವು ಸಂಪಾಜೆ ಗ್ರಾಮದ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಲೋಕೇಶ್ ಕುಂಚಡ್ಕ, ಸಂಘದ ಸಂಚಾಲಕ ವೀರೇಂದ್ರ ಕೇನಾಜೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಮಾಜಿ ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಗಾ.ಪಂ. ಸದಸ್ಯ ನವೀನ್ ಕುಮಾರ್ ಭಾಗವಹಿಸಿದ್ದರು.