ಸಿದ್ದಾಪುರ, ಅ. ೯: ನೆಲ್ಲಿಹುದಿಕೇರಿ ಎಂ.ಜಿ. ಕಾಲೋನಿಯ ಜನವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ ೯ ಗಂಟೆ ವೇಳೆಯಲ್ಲಿ ಕಾಡಾನೆಯೊಂದು ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿತು. ನಂತರ ಕಾಡಾನೆ ಅಲ್ಲಿಂದ ಮರೆಯಾಗಿದೆ.