ಮಡಿಕೇರಿ, ಅ. ೧೧ : ಮಡಿಕೇರಿ ದಸರಾದ ಕೊನೆ ದಿನವಾದ ಶನಿವಾರದಂದು (ಇಂದು) ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ ೬ ಗಂಟೆಯಿAದ ಜಿ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ೧೯ ರ ರನ್ನರ್ ಅಪ್ ತನುಶ್ರೀ ಮಂಗಳೂರು ಮತ್ತು ಸರಿಗಮಪ ಗಾಯಕ ಅನ್ವಿತ್ ಕುಮಾರ್ ಅವರಿಂದ ಸಂಗೀತ ಸಂಜೆ, ಕನ್ನಡ ಸಿರಿ ಸ್ನೇಹ ಬಳಗದ ಲೋಕೇಶ್ ಸಾಗರ್ ತಂಡದಿAದ ಗಾನ ಸುಧೆ, ಮೈಸೂರಿನ ನೃತ್ಯ ವಿದ್ಯಾಪೀಠದಿಂದ ನೃತ್ಯ ವೈವಿಧ್ಯ, ಸಂಗೀತ ಸಂಜೆ, ಪೊನ್ನಂಪೇಟೆ ನಾಟ್ಯ ಸಂಕಲ್ಪ ತಂಡದಿAದ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿದೆ.

ರಾತ್ರಿ ೯ ಗಂಟೆಯಿAದ ಬೆಳಿಗ್ಗೆ ೬ ಗಂಟೆ ತನಕ ಸಂಗೀತ ರಸಮಂಜರಿ ನಡೆಯಲಿದೆ.