ಮಡಿಕೇರಿ, ಅ. ೧೩: ಮಡಿಕೇರಿ ದಸರಾ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವರನ್ನು ಗುರುತಿಸಿ ಶಾಸಕ ಡಾ. ಮಂತರ್‌ಗೌಡ ಅವರ ಸಲಹೆಯಂತೆ ದಸರಾ ಸಮಿತಿ ಮೂಲಕ ಸನ್ಮಾನಿಸಲಾಯಿತು.

ಆಯುಧ ಪೂಜಾ ದಿನದ ಸಾಧನೆಗಾಗಿ ಡಾ. ಮೂಡೆರ ಅನಿಲ್ ಚಂಗಪ್ಪ, ವಾಣಿಜ್ಯ ಕ್ಷೇತ್ರದಿಂದ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಸಮಾಜ ಸೇವೆಗಾಗಿ ಮೊಂತಿ ಗಣೇಶ್, ಸಂಘ-ಸAಸ್ಥೆಗಳ ಪರವಾಗಿ ಕೆ.ಟಿ. ಬೇಬಿ ಮ್ಯಾಥ್ಯು, ಮಡಿಕೇರಿಯ ತನಲ್ ಸಂಸ್ಥೆಯ ಮಹಮದ್ ಹಾಗೂ ಕ್ರೀಡಾ ಸಾಧನೆಗೆ ರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ ಅವರ ಪರವಾಗಿ ತಾಯಿ ಗಿರಿಜಾ ಸನ್ಮಾನ ಸ್ವೀಕರಿಸಿದರು.