ನಾಪೋಕ್ಲು, ಅ. ೧೬: ಶ್ರೀ ಕಾವೇರಿ ಮಾತೆಯ ಪೂಜಾ ಕಾರ್ಯಕ್ರಮವನ್ನು ಮೈಸೂರಿನ ವಿಜಯನಗರ ೨ನೇ ಹಂತದಲ್ಲಿ ಗೌಡ ಸಮಾಜದ ಸಾಂಸ್ಕೃತಿಕ ಸಭಾಭವನದಲ್ಲಿ ಆಚರಿಸಲಾಗುತ್ತಿದೆ .

ಈ ಕಾರ್ಯಕ್ರಮದ ಅಂಗವಾಗಿ ತಾ. ೧೮ರಂದು ಬೆಳಿಗ್ಗೆ ೧೦ ಗಂಟೆಗೆ, ಶ್ರೀಮಾತೆಯ ಕಾವೇರಿ ತೀರ್ಥಪ್ರಸಾದ ವಿತರಣೆಯಾಗಲಿದೆ ಎಂದು ತಿಳಿಸಿದ್ದಾರೆ.