ಕೂಡಿಗೆ, ಏ. ೧೬: ಕೂಡಿಗೆಯ ಶ್ರೀ ಮಾತಾ ಚಾಂಪಿಯನ್ ಲೀಗ್, ೨೦೨೫-೨೬ನೇ ಸಾಲಿನ ಸೀಸನ್- ೧ ಕೂಡಿಗೆ ಡಯಟ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುದುಗೂರು ಗ್ರಾಮದ ಕಾಳಿಕಾಂಬಾ ಯುವಕ ಸಂಘ ಪ್ರಥಮ ಸ್ಥಾನವನ್ನು ಪಡೆದು ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಏಕಲವ್ಯ ಫ್ರೆಂಡ್ಸ್ ತಂಡವು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಬ್ಲಾö್ಯಕ್ ಸ್ಟೋನ್ಸ್ ಫ್ರೆಂಡ್ಸ್ ತಂಡ, ನಾಲ್ಕನೇ ಸ್ಥಾನವನ್ನು ಹಂಟರ್ ಇಂಗಲ್ ತಂಡವು ಪಡೆದುಕೊಂಡಿತು.
ಕ್ರೀಡಾಕೂಟದಲ್ಲಿ ೧೨ ತಂಡಗಳ ಲೀಗ್ ಪಂದ್ಯಗಳು ನಡೆದವು. ಬಹುಮಾನ ವಿತರಣೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ದ್ವಿತೀಯ ಸ್ಥಾನವನ್ನು ಏಕಲವ್ಯ ಫ್ರೆಂಡ್ಸ್ ತಂಡವು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಬ್ಲಾö್ಯಕ್ ಸ್ಟೋನ್ಸ್ ಫ್ರೆಂಡ್ಸ್ ತಂಡ, ನಾಲ್ಕನೇ ಸ್ಥಾನವನ್ನು ಹಂಟರ್ ಇಂಗಲ್ ತಂಡವು ಪಡೆದುಕೊಂಡಿತು.
ಕ್ರೀಡಾಕೂಟದಲ್ಲಿ ೧೨ ತಂಡಗಳ ಲೀಗ್ ಪಂದ್ಯಗಳು ನಡೆದವು. ಬಹುಮಾನ ವಿತರಣೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ