ಸೋಮವಾರಪೇಟೆ: ಹಾಕಿ ಕ್ರೀಡಾಪಟುಗಳಿಗೆ ಸನ್ಮಾನಸೋಮವಾರಪೇಟೆ, ಡಿ. 14: ಸಮೀಪದ ಕುಸುಬೂರು ಗ್ರಾಮದ ಮೊಗೇರ ಸೇವಾ ಸಮಾಜದ ವತಿಯಿಂದ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಬಳಗುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೇವಾ ಕೇಂದ್ರ ಉದ್ಘಾಟನೆಸೋಮವಾರಪೇಟೆ, ಡಿ. 14: ಗ್ರಾಹಕರಿಗೆ ಅಡುಗೆ ಅನಿಲದ ಸೌಕರ್ಯವನ್ನು ಸಮರ್ಪಕಗೊಳಿಸುವ ಉದ್ದೇಶದಿಂದ ಐಗೂರಿನ ಪಾರ್ವತಿ ಗ್ಯಾಸ್ ಏಜೆನ್ಸಿಯ ವತಿಯಿಂದ ನೂತನ ಸೇವಾ ಕೇಂದ್ರವನ್ನು ಆಲೇಕಟ್ಟೆ ರಸ್ತೆಯಲ್ಲಿ ತೆರೆಯಲಾಯಿತು. ಚೌಡ್ಲು ಮಣ್ಣು ಪರೀಕ್ಷೆ: ಜಾಗೃತಿ ಅಭಿಯಾನನಾಪೋಕ್ಲು, ಡಿ. 14: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೂರ್ನಾಡಿನ ಕ್ಲೀನ್ ಕೂರ್ಗ್ ಇನ್ಸ್ಪೈಯರ್ (ಸಿಸಿಐ) ಮುಂದಾ ಳತ್ವದಲ್ಲಿ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು ಕೂಡಿಗೆಯಲ್ಲಿ ಕ್ರಿಕೆಟ್ಕೂಡಿಗೆ, ಡಿ. 14: ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪ್ರಯುಕ್ತ ಪ್ರದೀಶ್, ರವಿ, ಜ್ಞಾಪಕಾರ್ಥವಾಗಿ ಪ್ರಥಮ ವರ್ಷದ ಮುಕ್ತ ಟೆನ್ನಿಸ್ ಬಾಲ್ ಪಂದ್ಯಾವಳಿ ಕೂಡಿಗೆಯ ಡಯಟ್ ಭಕ್ತಿಭಾವದ ಷಷ್ಠಿವೀರಾಜಪೇಟೆ: ಇತಿಹಾಸ ಪ್ರಸಿದ್ಧ ಮೀನುಪೇಟೆಯ ಶ್ರೀ ಕಾಂಚಿ ಕಾಮಾಕ್ಷಿ ದೇಗುಲದಲ್ಲಿ ಷಷ್ಠಿ ಪೂಜೆ ಆಚರಿಸಲಾಯಿತು. ಆಲಯದ ಆವರಣದ ನಾಗಾಬನದಲ್ಲಿ ಶ್ರೀ ದೇವರಿಗೆ ವಿಶೇಷ ಅಭಿಷೇಕಗಳು ನಡೆಯಿತು. ಉತ್ಸವದ
ಸೋಮವಾರಪೇಟೆ: ಹಾಕಿ ಕ್ರೀಡಾಪಟುಗಳಿಗೆ ಸನ್ಮಾನಸೋಮವಾರಪೇಟೆ, ಡಿ. 14: ಸಮೀಪದ ಕುಸುಬೂರು ಗ್ರಾಮದ ಮೊಗೇರ ಸೇವಾ ಸಮಾಜದ ವತಿಯಿಂದ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಬಳಗುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ
ಸೇವಾ ಕೇಂದ್ರ ಉದ್ಘಾಟನೆಸೋಮವಾರಪೇಟೆ, ಡಿ. 14: ಗ್ರಾಹಕರಿಗೆ ಅಡುಗೆ ಅನಿಲದ ಸೌಕರ್ಯವನ್ನು ಸಮರ್ಪಕಗೊಳಿಸುವ ಉದ್ದೇಶದಿಂದ ಐಗೂರಿನ ಪಾರ್ವತಿ ಗ್ಯಾಸ್ ಏಜೆನ್ಸಿಯ ವತಿಯಿಂದ ನೂತನ ಸೇವಾ ಕೇಂದ್ರವನ್ನು ಆಲೇಕಟ್ಟೆ ರಸ್ತೆಯಲ್ಲಿ ತೆರೆಯಲಾಯಿತು. ಚೌಡ್ಲು
ಮಣ್ಣು ಪರೀಕ್ಷೆ: ಜಾಗೃತಿ ಅಭಿಯಾನನಾಪೋಕ್ಲು, ಡಿ. 14: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೂರ್ನಾಡಿನ ಕ್ಲೀನ್ ಕೂರ್ಗ್ ಇನ್ಸ್ಪೈಯರ್ (ಸಿಸಿಐ) ಮುಂದಾ ಳತ್ವದಲ್ಲಿ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು
ಕೂಡಿಗೆಯಲ್ಲಿ ಕ್ರಿಕೆಟ್ಕೂಡಿಗೆ, ಡಿ. 14: ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪ್ರಯುಕ್ತ ಪ್ರದೀಶ್, ರವಿ, ಜ್ಞಾಪಕಾರ್ಥವಾಗಿ ಪ್ರಥಮ ವರ್ಷದ ಮುಕ್ತ ಟೆನ್ನಿಸ್ ಬಾಲ್ ಪಂದ್ಯಾವಳಿ ಕೂಡಿಗೆಯ ಡಯಟ್
ಭಕ್ತಿಭಾವದ ಷಷ್ಠಿವೀರಾಜಪೇಟೆ: ಇತಿಹಾಸ ಪ್ರಸಿದ್ಧ ಮೀನುಪೇಟೆಯ ಶ್ರೀ ಕಾಂಚಿ ಕಾಮಾಕ್ಷಿ ದೇಗುಲದಲ್ಲಿ ಷಷ್ಠಿ ಪೂಜೆ ಆಚರಿಸಲಾಯಿತು. ಆಲಯದ ಆವರಣದ ನಾಗಾಬನದಲ್ಲಿ ಶ್ರೀ ದೇವರಿಗೆ ವಿಶೇಷ ಅಭಿಷೇಕಗಳು ನಡೆಯಿತು. ಉತ್ಸವದ