ಶಾಲಾ ಸಾಮಗ್ರಿ ವಿತರಣೆಮಡಿಕೇರಿ, ಜು. 26: ಕ್ಲಬ್ ಮಹೀಂದ್ರ ವತಿಯಿಂದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕೆ. ಬಾಡಗ, ಹೆಬ್ಬೆಟ್ಟಗೇರಿ, ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ರಸ್ತೆ ದುರಸ್ತಿಗೆ ಸಚಿವರಿಗೆ ಮನವಿವೀರಾಜಪೇಟೆ, ಜು. 26: ವೀರಾಜಪೇಟೆಯ ಸಿದ್ದಾಪುರ ರಸ್ತೆಯಿಂದ ಮಲೆತಿರಿಕೆ ಬೆಟ್ಟದ ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ದುಸ್ಥಿತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆಯಿಂದ ಇದನ್ನು ತಕ್ಷಣ ದುರಸ್ತಿಪಡಿಸುವಂತೆ ಇಲ್ಲಿನ ಸಮಾಜ ಇಂದು ತಿತಿಮತಿ ಗ್ರಾಮಸಭೆ*ಗೋಣಿಕೊಪ್ಪಲು, ಜು. 26: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಲ್ಲಿನ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಹಕ್ಕು ಪೆಟ್ರೋಲ್ ಬಂಕ್ಗೆ ನುಗ್ಗಿ ದಾಂಧಲೆಶನಿವಾರಸಂತೆ, ಜು. 26: ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್‍ಗೆ ನುಗ್ಗಿದ 8 ಮಂದಿ ದಾಂಧಲೆ ಎಬ್ಬಿಸಿ, ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ‘ಕಲಬೆರಕೆ ಡೀಸೆಲ್ ಲಯನ್ಸ್ನಿಂದ ಧನ ಸಹಾಯಮೂರ್ನಾಡು, ಜು. 26: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯೋರ್ವರಿಗೆ ಧನ ಸಹಾಯ ನೀಡಲಾಯಿತು. ಐಕೊಳ ಗ್ರಾಮದ ನಿವಾಸಿ ಪೊನ್ನಪ್ಪ ಅವರು ಕಿಡ್ನಿ
ಶಾಲಾ ಸಾಮಗ್ರಿ ವಿತರಣೆಮಡಿಕೇರಿ, ಜು. 26: ಕ್ಲಬ್ ಮಹೀಂದ್ರ ವತಿಯಿಂದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕೆ. ಬಾಡಗ, ಹೆಬ್ಬೆಟ್ಟಗೇರಿ, ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್,
ರಸ್ತೆ ದುರಸ್ತಿಗೆ ಸಚಿವರಿಗೆ ಮನವಿವೀರಾಜಪೇಟೆ, ಜು. 26: ವೀರಾಜಪೇಟೆಯ ಸಿದ್ದಾಪುರ ರಸ್ತೆಯಿಂದ ಮಲೆತಿರಿಕೆ ಬೆಟ್ಟದ ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ದುಸ್ಥಿತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆಯಿಂದ ಇದನ್ನು ತಕ್ಷಣ ದುರಸ್ತಿಪಡಿಸುವಂತೆ ಇಲ್ಲಿನ ಸಮಾಜ
ಇಂದು ತಿತಿಮತಿ ಗ್ರಾಮಸಭೆ*ಗೋಣಿಕೊಪ್ಪಲು, ಜು. 26: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಲ್ಲಿನ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಹಕ್ಕು
ಪೆಟ್ರೋಲ್ ಬಂಕ್ಗೆ ನುಗ್ಗಿ ದಾಂಧಲೆಶನಿವಾರಸಂತೆ, ಜು. 26: ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್‍ಗೆ ನುಗ್ಗಿದ 8 ಮಂದಿ ದಾಂಧಲೆ ಎಬ್ಬಿಸಿ, ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ‘ಕಲಬೆರಕೆ ಡೀಸೆಲ್
ಲಯನ್ಸ್ನಿಂದ ಧನ ಸಹಾಯಮೂರ್ನಾಡು, ಜು. 26: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯೋರ್ವರಿಗೆ ಧನ ಸಹಾಯ ನೀಡಲಾಯಿತು. ಐಕೊಳ ಗ್ರಾಮದ ನಿವಾಸಿ ಪೊನ್ನಪ್ಪ ಅವರು ಕಿಡ್ನಿ