ಹೋಂಸ್ಟೇಯಲ್ಲಿ ಕಳ್ಳತನಮಡಿಕೇರಿ, ಜು. 25: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ನಿನ್ನೆ ಬೆಳಿಗ್ಗೆ ಕಳ್ಳತನ ನಡೆದಿದ್ದು, ಪೊಲೀಸರಿಗೆ ಈ ಬಗ್ಗೆ ಪುಕಾರಾಗಿದೆ. ಮದೆನಾಡು ಮಸೀದಿಯಿಂದ ಮುಂದೆ ಎಫ್.ಎಂ.ಸಿ. ವಿದ್ಯಾರ್ಥಿ ನಾಯಕನಾಗಿ ಪೊನ್ನಣ್ಣ ಮಡಿಕೇರಿ, ಜು. 25: ಸಾಕಷ್ಟು ಕುತೂಹಲ ಕೆರಳಿಸಿದ್ದ ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಚುನಾವಣೆಯಲ್ಲಿ ಪೊನ್ನಣ್ಣ. ಕೆ.ಸಿ. ಅದೃಷ್ಟ ಪರೀಕ್ಷೆಯ ಮುಖಾಂತರ ಗೆಲುವುWhatsapp ಸುದ್ದಿಹೆಲ್ಮೆಟ್ ರಕ್ಷಣೆ: ಮಡಿಕೇರಿ- ಅಬ್ಬಿಫಾಲ್ಸ್ ರಸ್ತೆ ಬದಿ ಕಟ್ಟಿಕೊಂಡಿರುವ ಚರಂಡಿಯನ್ನು ಪಂಚಾಯಿತಿ ನೌಕರ ಹೆಲ್ಮೆಟ್, ರೈನ್‍ಕೋಟ್ ಧರಿಸಿಕೊಂಡು ದುರಸ್ತಿಪಡಿಸುತ್ತಿದ್ದಾರೆ. -ಸುಕುಮಾರ್‍ವಾಹನ ಪಾರ್ಕಿಂಗ್: ಕುಶಾಲನಗರದ ಸರಕಾರಿ ಬಸ್‍ನಿಲ್ದಾಣದ ಮುಂಭಾಗದಲ್ಲಿರುವ ವಾಹನ ಕಾರು ಅವÀಘಡಕೂಡಿಗೆ, ಜು. 25: ಕುಶಾಲನಗರ ಸಮೀಪದ ಆನೆ ಕಾಡು ರಕ್ಷಿತಾರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.Whatsapp ಸುದ್ದಿಕುಸಿದ ಸೇತುವೆ - ಸಂಪರ್ಕ: ಮಡಿಕೇರಿಯ ಸುಬ್ರಹ್ಮಣ್ಯ ನಗರ ಹಾಗೂ ಮುಳಿಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದು, ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿದು ಹಲವಾರು
ಹೋಂಸ್ಟೇಯಲ್ಲಿ ಕಳ್ಳತನಮಡಿಕೇರಿ, ಜು. 25: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ನಿನ್ನೆ ಬೆಳಿಗ್ಗೆ ಕಳ್ಳತನ ನಡೆದಿದ್ದು, ಪೊಲೀಸರಿಗೆ ಈ ಬಗ್ಗೆ ಪುಕಾರಾಗಿದೆ. ಮದೆನಾಡು ಮಸೀದಿಯಿಂದ ಮುಂದೆ
ಎಫ್.ಎಂ.ಸಿ. ವಿದ್ಯಾರ್ಥಿ ನಾಯಕನಾಗಿ ಪೊನ್ನಣ್ಣ ಮಡಿಕೇರಿ, ಜು. 25: ಸಾಕಷ್ಟು ಕುತೂಹಲ ಕೆರಳಿಸಿದ್ದ ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಚುನಾವಣೆಯಲ್ಲಿ ಪೊನ್ನಣ್ಣ. ಕೆ.ಸಿ. ಅದೃಷ್ಟ ಪರೀಕ್ಷೆಯ ಮುಖಾಂತರ ಗೆಲುವು
Whatsapp ಸುದ್ದಿಹೆಲ್ಮೆಟ್ ರಕ್ಷಣೆ: ಮಡಿಕೇರಿ- ಅಬ್ಬಿಫಾಲ್ಸ್ ರಸ್ತೆ ಬದಿ ಕಟ್ಟಿಕೊಂಡಿರುವ ಚರಂಡಿಯನ್ನು ಪಂಚಾಯಿತಿ ನೌಕರ ಹೆಲ್ಮೆಟ್, ರೈನ್‍ಕೋಟ್ ಧರಿಸಿಕೊಂಡು ದುರಸ್ತಿಪಡಿಸುತ್ತಿದ್ದಾರೆ. -ಸುಕುಮಾರ್‍ವಾಹನ ಪಾರ್ಕಿಂಗ್: ಕುಶಾಲನಗರದ ಸರಕಾರಿ ಬಸ್‍ನಿಲ್ದಾಣದ ಮುಂಭಾಗದಲ್ಲಿರುವ ವಾಹನ
ಕಾರು ಅವÀಘಡಕೂಡಿಗೆ, ಜು. 25: ಕುಶಾಲನಗರ ಸಮೀಪದ ಆನೆ ಕಾಡು ರಕ್ಷಿತಾರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
Whatsapp ಸುದ್ದಿಕುಸಿದ ಸೇತುವೆ - ಸಂಪರ್ಕ: ಮಡಿಕೇರಿಯ ಸುಬ್ರಹ್ಮಣ್ಯ ನಗರ ಹಾಗೂ ಮುಳಿಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದು, ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿದು ಹಲವಾರು