ಕಟ್ಟಿ ಹಾಕಿದ್ದ ಹಸುವಿನ ಮೇಲೆ ಆನೆ ಧಾಳಿ*ಸಿದ್ದಾಪುರ, ಜು. 25: ಮೇಯಲೆಂದು ಕಟ್ಟಿಹಾಕಿದ್ದ ಹಾಲು ಕರೆಯುವ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿ ಗಾಯಗೊಳಿಸಿರುವ ಘಟನೆ ಸಂಭವಿಸಿದೆ. ನೆಲ್ಯಹುದಿಕೇರಿಯ ರೈತ, ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಲೀಲಾವತಿಮಡಿಕೇರಿ, ಜು. 25: ಬೆಲ್ಜಿಯಂ ನಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕೊಡಗು ಮೂಲದ ಹಾಕಿಪಟು ಮಲ್ಲಮಾಡ ಲೀಲಾವತಿ ಇಂದು ಜಿಲ್ಲೆಗೆ ಆಗಮಿಸಿದ ರವಿಕುಶಾಲಪ್ಪಗೆ ಮಾತೃವಿಯೋಗಮಡಿಕೇರಿ, ಜು. 25: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಾಂತೆಯಂಡ ರವಿಕುಶಾಲಪ್ಪ ಅವರ ತಾಯಿ ಜಾಜಿ ಚೋಂದವ್ವ (83) ಅವರು ತಾ. 25 ರಂದು ನಿಧನರಾದರು. ಅಂತ್ಯಕ್ರಿಯೆ ಹಾರಂಗಿಯಿಂದ ಹೆಚ್ಚುವರಿ ನೀರುಕೂಡಿಗೆ, ಜು. 25: ಹಾರಂಗಿಯ ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ನೀರು ಬಿಡಲಾಗಿದ್ದು, ಅಣೆಕಟ್ಟೆಯ ಮುಂಭಾಗದ ಸೇತುವೆ ಮೇಲೆ ಒಂದು ಅಡಿ ನೀರು ಹರಿಯುತ್ತಿದೆ.ನಾಟಿಯಾಗಬೇಕಿದ್ದ ಅಗೆ ಆನೆ ಕಾಲಡಿಗೆ..!ಸಿದ್ದಾಪುರ, ಜು. 24: ಒಂದೊಮ್ಮೆ ಕೊಡಗು ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ ಎಂಬ ಖ್ಯಾತಿ ಗೊಳಗಾಗಿತ್ತು. ಕೃಷಿಯೇ ಇಲ್ಲಿಯ ರೈತರ ಜೀವಾಳವಾಗಿತ್ತು. ಬರಬರುತ್ತಾ ಭತ್ತದ ಕೃಷಿ ಮಾಡಲು
ಕಟ್ಟಿ ಹಾಕಿದ್ದ ಹಸುವಿನ ಮೇಲೆ ಆನೆ ಧಾಳಿ*ಸಿದ್ದಾಪುರ, ಜು. 25: ಮೇಯಲೆಂದು ಕಟ್ಟಿಹಾಕಿದ್ದ ಹಾಲು ಕರೆಯುವ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿ ಗಾಯಗೊಳಿಸಿರುವ ಘಟನೆ ಸಂಭವಿಸಿದೆ. ನೆಲ್ಯಹುದಿಕೇರಿಯ ರೈತ, ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡಿರುವ
ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಲೀಲಾವತಿಮಡಿಕೇರಿ, ಜು. 25: ಬೆಲ್ಜಿಯಂ ನಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕೊಡಗು ಮೂಲದ ಹಾಕಿಪಟು ಮಲ್ಲಮಾಡ ಲೀಲಾವತಿ ಇಂದು ಜಿಲ್ಲೆಗೆ ಆಗಮಿಸಿದ
ರವಿಕುಶಾಲಪ್ಪಗೆ ಮಾತೃವಿಯೋಗಮಡಿಕೇರಿ, ಜು. 25: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಾಂತೆಯಂಡ ರವಿಕುಶಾಲಪ್ಪ ಅವರ ತಾಯಿ ಜಾಜಿ ಚೋಂದವ್ವ (83) ಅವರು ತಾ. 25 ರಂದು ನಿಧನರಾದರು. ಅಂತ್ಯಕ್ರಿಯೆ
ಹಾರಂಗಿಯಿಂದ ಹೆಚ್ಚುವರಿ ನೀರುಕೂಡಿಗೆ, ಜು. 25: ಹಾರಂಗಿಯ ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ನೀರು ಬಿಡಲಾಗಿದ್ದು, ಅಣೆಕಟ್ಟೆಯ ಮುಂಭಾಗದ ಸೇತುವೆ ಮೇಲೆ ಒಂದು ಅಡಿ ನೀರು ಹರಿಯುತ್ತಿದೆ.
ನಾಟಿಯಾಗಬೇಕಿದ್ದ ಅಗೆ ಆನೆ ಕಾಲಡಿಗೆ..!ಸಿದ್ದಾಪುರ, ಜು. 24: ಒಂದೊಮ್ಮೆ ಕೊಡಗು ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ ಎಂಬ ಖ್ಯಾತಿ ಗೊಳಗಾಗಿತ್ತು. ಕೃಷಿಯೇ ಇಲ್ಲಿಯ ರೈತರ ಜೀವಾಳವಾಗಿತ್ತು. ಬರಬರುತ್ತಾ ಭತ್ತದ ಕೃಷಿ ಮಾಡಲು