ಮಳೆ ಮತ್ತೆ ಬಿರುಸು... ವರುಣನಿಗೇಕೆ ಮಡಿಕೇರಿ ಬಗ್ಗೆ ಮುನಿಸು?ಮಡಿಕೇರಿ, ಜು. 24: ಕಳೆದ ಹಲವು ದಿನಗಳಿಂದ ನಿರಂತರವಾಗಿ ಮುಂಗಾರು ಮಳೆಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಈ ಹಿಂದಿಗಿಂತ ತುಸು ಕಡಿಮೆಯಾಗಿದ್ದರೂ, ಜಿಲ್ಲಾ ಕೇಂದ್ರವಾದಅಭಿಯೋಜಕರಾಗಿ ಚಂದ್ರಮೌಳಿಮಡಿಕೇರಿ, ಜು. 23: ಕರ್ನಾಟಕ ಸರಕಾರದ ಅಭಿಯೋಜಕರಾಗಿ ಮೂಲತಃ ಕೊಡ್ಲಿಪೇಟೆ ಯವರಾದ ಬೆಂಗಳೂರಿನ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.ಯೂತ್ ಫಾರ್ ಜಸ್ಟೀಸ್ ಮಡಿಲಿಗೆ ಫುಟ್ಬಾಲ್ ಕಪ್ಚೆಟ್ಟಳ್ಳಿ, ಜು. 23: ಮೂರ್ನಾಡಿನ ವಿದ್ಯಾಸಂಸ್ಥೆ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನುಕಾನೂರಿನಲ್ಲಿ “ಬೇಲ್ ನಮ್ಮೆ 2018”ಶ್ರೀಮಂಗಲ, ಜು. 23: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಆಗಸ್ಟ್ 6 ರಂದು ದ.ಕೊಡಗಿನ ಕಾನೂರಿನಲ್ಲಿ “ಬೇಲ್ ನಮ್ಮೆ -2018” ನಡೆಸಲು ಇಂದು ನಡೆದ ಪೂರ್ವಭಾವಿಗೊಂದಲದ ಗೂಡಾದ ಜೆಡಿಎಸ್ ಸಭೆಗೋಣಿಕೊಪ್ಪಲು, ಜು.23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವೀರಾಜಪೇಟೆಯ ಪುರಭವನ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ
ಮಳೆ ಮತ್ತೆ ಬಿರುಸು... ವರುಣನಿಗೇಕೆ ಮಡಿಕೇರಿ ಬಗ್ಗೆ ಮುನಿಸು?ಮಡಿಕೇರಿ, ಜು. 24: ಕಳೆದ ಹಲವು ದಿನಗಳಿಂದ ನಿರಂತರವಾಗಿ ಮುಂಗಾರು ಮಳೆಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಈ ಹಿಂದಿಗಿಂತ ತುಸು ಕಡಿಮೆಯಾಗಿದ್ದರೂ, ಜಿಲ್ಲಾ ಕೇಂದ್ರವಾದ
ಅಭಿಯೋಜಕರಾಗಿ ಚಂದ್ರಮೌಳಿಮಡಿಕೇರಿ, ಜು. 23: ಕರ್ನಾಟಕ ಸರಕಾರದ ಅಭಿಯೋಜಕರಾಗಿ ಮೂಲತಃ ಕೊಡ್ಲಿಪೇಟೆ ಯವರಾದ ಬೆಂಗಳೂರಿನ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಯೂತ್ ಫಾರ್ ಜಸ್ಟೀಸ್ ಮಡಿಲಿಗೆ ಫುಟ್ಬಾಲ್ ಕಪ್ಚೆಟ್ಟಳ್ಳಿ, ಜು. 23: ಮೂರ್ನಾಡಿನ ವಿದ್ಯಾಸಂಸ್ಥೆ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು
ಕಾನೂರಿನಲ್ಲಿ “ಬೇಲ್ ನಮ್ಮೆ 2018”ಶ್ರೀಮಂಗಲ, ಜು. 23: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಆಗಸ್ಟ್ 6 ರಂದು ದ.ಕೊಡಗಿನ ಕಾನೂರಿನಲ್ಲಿ “ಬೇಲ್ ನಮ್ಮೆ -2018” ನಡೆಸಲು ಇಂದು ನಡೆದ ಪೂರ್ವಭಾವಿ
ಗೊಂದಲದ ಗೂಡಾದ ಜೆಡಿಎಸ್ ಸಭೆಗೋಣಿಕೊಪ್ಪಲು, ಜು.23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವೀರಾಜಪೇಟೆಯ ಪುರಭವನ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ