ವೈದ್ಯರ ವಿರುದ್ಧ ಆರೋಪ: ವೈದ್ಯಾಧಿಕಾರಿ ಸ್ಪಷ್ಟನೆ ವೀರಾಜಪೇಟೆ, ಜು. 23: ಇತ್ತೀಚೆಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಆನಂದ್ ಅವರಿಗೆ ಪತ್ರಿಕೆಯಲ್ಲ್ಲಿ ಬಂದ ವರದಿಯನ್ನಾಧರಿಸಿ ನೋಟೀಸ್ ನೀಡಲಾಗಿದ್ದು ಅವರು ಚಾಲಕರಿಗೆ ಸಂಚಾರ ನಿಯಮ ಅರಿವು ಕಾರ್ಯಾಗಾರಮಡಿಕೇರಿ, ಜು. 23: ಎಲ್ಲ ವಾಹನ ಚಾಲಕರು ಮತ್ತು ಮಾಲೀಕರು ಕಾನೂನು ಪಾಲಿಸುವದರೊಂದಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸದೆ ಜನರ ಪ್ರಾಣ ರಕ್ಷಣೆಯತ್ತ ಜಾಗರೂಕತೆಯಿಂದ ತಮ್ಮ ತಮ್ಮ ವಾಹನಗಳನ್ನು ತಾ. 25 ರಂದು ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟಮಡಿಕೇರಿ, ಜು. 23: ಪತ್ರಕರ್ತರ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ತಾ. 25 ರಂದು ಕೊಳಕೇರಿ ಗ್ರಾಮದಲ್ಲಿರುವ ದಿ.ಬಿದ್ದಾಟಂಡ ದೇವಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ. ಕೊಡಗು ಜಿಲ್ಲಾ ಕಾರ್ಯನಿರತಕಾರು ಡಿಕ್ಕಿಯಾಗಿ ಅನಾಹುತ ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ ಬಳಿಕ ಕಾರಿನ ಸಂಖ್ಯೆ ಫಲಕ ಬಿಚ್ಚಿರುವ ಸುಳಿವು ಲಭಿಸಿದೆ. ಘಟನೆ ವೇಳೆ ಯಾವದೇ ಅಪಾಯ ಎದುರಾಗಿಲ್ಲ ಎನ್ನಲಾಗುತ್ತಿದ್ದು, ದೂರು ಕೂಡ ಬಂದಿಲ್ಲವೆಂದು ಸುಂಟಿಕೊಪ್ಪ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು, ವಾಹನ ಡಿಕ್ಕಿ ಪಡಿಸಿದ್ದಲ್ಲದೆ ನಷ್ಟ ಉಂಟು ಮಾಡಿರುವವರು, ದುರಸ್ಥಿ ಪಡಿಸಿದರೆ ತಪ್ಪಿಲ್ಲವೆಂದೂ, ವಂಚಿಸಲು ಯತ್ನಿಸಿದರೆ, ಕ್ರಮ ಜರುಗಿಸಲಾಗುವದು ಎಂದು ಸುಳಿವು ನೀಡಿದ್ದಾರೆ.ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ ಅರೆಭಾಷೆ ಕವನಕ್ಕೆ ಮಂಗಳೂರು ವಿ.ವಿ.ಗೌರವಮಡಿಕೇರಿ, ಜು. 23: ಪ್ರಾಧ್ಯಾಪಕ, ಕವಿ ಹಾಗೂ ಪ್ರಗತಿಪರ ಕೃಷಿಕ ಡಾ.ಕರುಣಾಕರ ನಿಡಿಂಜಿ ಅವರ ಅರೆಭಾಷಾ ಕವನವೊಂದನ್ನು ಕನ್ನಡ ಪಠ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವು ಸುಳ್ಯ
ವೈದ್ಯರ ವಿರುದ್ಧ ಆರೋಪ: ವೈದ್ಯಾಧಿಕಾರಿ ಸ್ಪಷ್ಟನೆ ವೀರಾಜಪೇಟೆ, ಜು. 23: ಇತ್ತೀಚೆಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಆನಂದ್ ಅವರಿಗೆ ಪತ್ರಿಕೆಯಲ್ಲ್ಲಿ ಬಂದ ವರದಿಯನ್ನಾಧರಿಸಿ ನೋಟೀಸ್ ನೀಡಲಾಗಿದ್ದು ಅವರು
ಚಾಲಕರಿಗೆ ಸಂಚಾರ ನಿಯಮ ಅರಿವು ಕಾರ್ಯಾಗಾರಮಡಿಕೇರಿ, ಜು. 23: ಎಲ್ಲ ವಾಹನ ಚಾಲಕರು ಮತ್ತು ಮಾಲೀಕರು ಕಾನೂನು ಪಾಲಿಸುವದರೊಂದಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸದೆ ಜನರ ಪ್ರಾಣ ರಕ್ಷಣೆಯತ್ತ ಜಾಗರೂಕತೆಯಿಂದ ತಮ್ಮ ತಮ್ಮ ವಾಹನಗಳನ್ನು
ತಾ. 25 ರಂದು ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟಮಡಿಕೇರಿ, ಜು. 23: ಪತ್ರಕರ್ತರ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ತಾ. 25 ರಂದು ಕೊಳಕೇರಿ ಗ್ರಾಮದಲ್ಲಿರುವ ದಿ.ಬಿದ್ದಾಟಂಡ ದೇವಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ. ಕೊಡಗು ಜಿಲ್ಲಾ ಕಾರ್ಯನಿರತ
ಕಾರು ಡಿಕ್ಕಿಯಾಗಿ ಅನಾಹುತ ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ ಬಳಿಕ ಕಾರಿನ ಸಂಖ್ಯೆ ಫಲಕ ಬಿಚ್ಚಿರುವ ಸುಳಿವು ಲಭಿಸಿದೆ. ಘಟನೆ ವೇಳೆ ಯಾವದೇ ಅಪಾಯ ಎದುರಾಗಿಲ್ಲ ಎನ್ನಲಾಗುತ್ತಿದ್ದು, ದೂರು ಕೂಡ ಬಂದಿಲ್ಲವೆಂದು ಸುಂಟಿಕೊಪ್ಪ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು, ವಾಹನ ಡಿಕ್ಕಿ ಪಡಿಸಿದ್ದಲ್ಲದೆ ನಷ್ಟ ಉಂಟು ಮಾಡಿರುವವರು, ದುರಸ್ಥಿ ಪಡಿಸಿದರೆ ತಪ್ಪಿಲ್ಲವೆಂದೂ, ವಂಚಿಸಲು ಯತ್ನಿಸಿದರೆ, ಕ್ರಮ ಜರುಗಿಸಲಾಗುವದು ಎಂದು ಸುಳಿವು ನೀಡಿದ್ದಾರೆ.ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ
ಅರೆಭಾಷೆ ಕವನಕ್ಕೆ ಮಂಗಳೂರು ವಿ.ವಿ.ಗೌರವಮಡಿಕೇರಿ, ಜು. 23: ಪ್ರಾಧ್ಯಾಪಕ, ಕವಿ ಹಾಗೂ ಪ್ರಗತಿಪರ ಕೃಷಿಕ ಡಾ.ಕರುಣಾಕರ ನಿಡಿಂಜಿ ಅವರ ಅರೆಭಾಷಾ ಕವನವೊಂದನ್ನು ಕನ್ನಡ ಪಠ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವು ಸುಳ್ಯ